ಕಗ್ಗೋಡದಲ್ಲಿ ಉನ್ನತ ಧ್ಯಾನ ಶಿಬಿರ
ಸಪ್ತಸಾಗರ ವಾರ್ತೆ, ವಿಜಯಪುರ, ನ.19: ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆರ್ಟ್ ಆಫ್ ಲಿವಿಂಗ್ ನ ಹಿರಿಯ ಗುರುಗಳು ಡಾ. ಬಿ.ಎಂ. ಪಾಟೀಲ ಗುರೂಜಿಯವರ ನೇತೃತ್ವದಲ್ಲಿ ಉನ್ನತ ಧ್ಯಾನ ಶಿಬಿರವು ರಾಮನಗೌಡ ಪಾಟೀಲ (ಯತ್ನಾಳ್) ಗೋ ರಕ್ಷಾ ಕೇಂದ್ರ ಕಗ್ಗೋಡದಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿತು.ಕಾರ್ಯಕ್ರಮದಲ್ಲಿ ಡಾ. ಬಿ ಎಂ. ಪಾಟೀಲ ಗುರೂಜಿ ದಿವ್ಯ ಸಾನ್ನಿಧ್ಯ ವಹಿಸಿ, ಇಂದಿನ ಒತ್ತಡದ ಜೀವನದಲ್ಲಿ, ಪ್ರತಿಯೊಬ್ಬರೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಎಲ್ಲರೂ ನೆಮ್ಮದಿಯಿಂದ ನಗು – ನಗುತ್ತಾ ಜೀವಿಸುವುದು. ಯೋಗದ ಜೊತೆಗೆ ಧ್ಯಾನ ಮುಖ್ಯ….


