ಶ್ರೀ ಸಿದ್ದರಾಮಾನಂದ ಮಹಾಸ್ವಾಮಿಗಳ ನಿಧನಕ್ಕೆ ಕುರುಬ ಸಮಾಜ ಮುಖಂಡರ ಶ್ರದ್ಧಾಂಜಲಿ
ಸಪ್ತಸಾಗರ ವಾರ್ತೆ, ವಿಜಯಪುರ, ಜ. 15: ಕಾಗಿನೆಲೆ ಮಹಾ ಸಂಸ್ಥಾನ ,ಕನಕ ಗುರು ಪೀಠ ಶಾಖಾಮಠ ತಿಂತಣಿ ಬ್ರಿಡ್ಜ್ ಗುಲ್ಬರ್ಗ ವಿಭಾಗೀಯ ಪೀಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಸಿದ್ದರಾಮಾನಂದ ಮಹಾಸ್ವಾಮಿಗಳು ತೀವ್ರ ಹೃದಯಘಾತದಿಂದ ನಿಧನರಾದ ಹಿನ್ನೆಲೆಯಲ್ಲಿ ವಿಜಯಪುರ ನಗರದ ಅವರ ಅಪಾರ ಭಕ್ತರು ತುರ್ತಾಗಿ ಕಾಳಿದಾಸ ಶಿಕ್ಷಣ ಸಂಸ್ಥೆಯಲ್ಲಿ ಸೇರಿ ಶ್ರದ್ಧಾಂಜಲಿ ಸಭೆ ನಡೆಸಿದರು.ಸಭೆಯಲ್ಲಿ ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ, ಚಂದ್ರಕಾಂತ ಬಿಜ್ಜರಗಿ ,ರವಿ ಕಿತ್ತೂರ, ಮಲ್ಲು ಬಿದರಿ, ಬೀರಪ್ಪ ಜುಮನಾಳ, ಅನಿಲ್ ಇಕ್ಕಡೆ, ಮೋಹನ ದಳವಾಯಿ,…


