ವಿಲಾಸಕುಮಾರ, ಮೆಹಬೂಬ್ ಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ
ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 22:ಮಹಾರಾಷ್ಟ್ರ ರಾಜ್ಯದ ನಾಗಪುರ ಪಟ್ಟಣದಲ್ಲಿ ಶನಿವಾರ SAMNA ಸ್ಮಾಲ್ ಅ್ಯಂಡ್ ಮಿಡಿಯಂ ಪತ್ರಿಕಾ ಸಂಸ್ಥೆಯ ವತಿಯಿಂದ ಆಯೋಜಿಸಲಾದ ಸಮಾರಂಭದಲ್ಲಿ ಹೆಜ್ಜೆ ಗುರ್ತು ಪತ್ರಿಕೆ ಸಂಪಾದಕ ವಿಲಾಸಕುಮಾರ ಸಿಂಧೆ ಹಾಗೂ ಡಿಪಾರ್ಟಮೆಂಟ್ ಎಕ್ಸಪ್ರೆಸ್ ದೈನಿಕ ಸಂಪಾದಕ ಮೆಹಬೂಬ್ ಮಾಲಬೊಡಿ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಮಾಡಲಾಯಿತು.ಪತ್ರಿಕೋದ್ಯಮ ಕ್ಷೇತ್ರದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿ, ಸಮಾಜದ ಏಕೀಕರಣ ಮತ್ತು ಸಾಮಾಜಿಕ ಸೌಹಾರ್ದತೆಯನ್ನು ಬಲಪಡಿಸುವಲ್ಲಿ ಅವರು ಸಲ್ಲಿಸಿದ ಅಮೂಲ್ಯ ಕೊಡುಗೆಗೆ ಈ ಪ್ರಶಸ್ತಿ ನೀಡಲಾಯಿತು. ವಿವಿಧ…


