ಶ್ರೀ ಸಿದ್ಧಲಿಂಗನ ಸನ್ನಿದಾನದಲ್ಲಿ ಕಾರ್ತಿಕ ದೀಪೋತ್ಸವ
ಸಪ್ತಸಾಗರ ವಾರ್ತೆ, ಇಂಡಿ, ನ. 8: ತಾಲೂಕಿನ ಸುಕ್ಷೇತ್ರ ಲಚ್ಯಾಣ ಗ್ರಾಮದ ಕೈವಲ್ಯಧಾಮ ಶ್ರೀ ಸಿದ್ಧಲಿಂಗ ಮಹಾರಾಜರ ಕಮರಿಮಠದಲ್ಲಿ ಕಾರ್ತಿಕ ಮಾಸದ ಅಂಗವಾಗಿ ನಿತ್ಯ ಸಂಜೆ ದೀಪೋತ್ಸವ ನಡೆಯುತಿದೆ. ಈ ನಿಮಿತ್ಯ ಶುಕ್ರವಾರ ಸಂಜೆ ಭಕ್ತರು ಮಣ್ಣಿನ ಪಣತೆಯಲ್ಲಿ ದೀಪ ಬೆಳಗಿ ಸಂಭ್ರಮಿಸಿದರು.ಈ ಸಂದರ್ಭದಲ್ಲಿ ತೈಲದ ದೀಪದಲ್ಲಿ ಸ್ವಸ್ಥಿಕ್ ಚಿತ್ರ, ಲಿಂಗದ ಚಿತ್ರ, ಓಂ ನಮ: ಶಿವಾಯ ಎಂಬ ಶಿವನಾಮ, ಶ್ರೀ ಸಿದ್ಧಲಿಂಗನ ನಾಮಸ್ಮರಣೆ, ಗುರು ಬಂಥನಾಳ ಶಿವಯೋಗಿಗಳ ನಾಮಸ್ಮರಣೆ ಮಾಡಿದರು.ಮಹಿಳೆಯರು ಮಕ್ಕಳು ಆದಿಯಾಗಿ ಈ ಕಾರ್ಯಕ್ರಮದಲ್ಲಿ…


