ಬಾಲಕ ಸೇರಿ ಮೂವರು ಪ್ರವಾಸಿಗರು ಕೆರೆಯಲ್ಲಿ ಮುಳುಗಿ ಸಾವು
ಸಪ್ತಸಾಗರ ವಾರ್ತೆ,ವಿಜಯಪುರ, ಏ. 8:ಬೆಂಗಳೂರಿನಿಂದ ವಿಜಯಪುರಕ್ಕೆ ಪ್ರವಾಸಕ್ಕೆ ಬಂದಿದ್ದ ಓರ್ವ ಬಾಲಕ ಸೇರಿದಂತೆ ಮೂವರು ನಗರ ಹೊರ ವಲಯದ ಭೂತನಾಳ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ದುರ್ಘಟನೆ ಬುಧವಾರ ಸಂಭವಿಸಿದೆ.ಬೆಂಗಳೂರಿನ ಆರ್ ಟಿ ನಗರದ ಮಹಮ್ಮದ್ ಹಯಾತ್ (12)ಹೈದರ್ ಪಾಶಾ (32) ಅಬ್ದುಲ್ ಖುದ್ದುಸ್ (35) ಮೃತರು.ವಿಜಯಪುರ ನಗರದ ಐತಿಹಾಸಿಕಭೂತನಾಳ ಕೆರೆ ವೀಕ್ಷಣೆಗೆ ತೆರಳಿದ್ದ ವೇಳೆ ಈ ಮೂವರು ಮೃತಪಟ್ಟಿದ್ದಾರೆ.ಒಟ್ಟು 14 ಜನರು ಕುಟುಂಬ ಸಮೇತ ಬೆಂಗಳೂರಿನಿಂದ ವಿಜಯಪುರಕ್ಕೆ ಪ್ರವಾಸಕ್ಕೆ ಬಂದಿದ್ದರು.ಕೆರೆಯ ಬಳಿ ಕುಟುಂಬಸ್ಥರು ಆಗಮಿಸಿದ ವೇಳೆ ಈ…


