ಬೆಳೆ ವಿಮೆ: 22 ಜನರಿಗೆ 26,41,676 ರೂ. ವಂಚನೆ, ಇಬ್ಬರು ವಂಚಕರ ವಿರುದ್ದ ದೂರು ದಾಖಲು
ಸಪ್ತಸಾಗರ ವಾರ್ತೆ,ವಿಜಯಪುರ,ಫೆ.25: ತೊಗರಿ ಬೆಳೆ ವಿಮೆ ಕೊಡಿಸುವುದಾಗಿ ರೈತರಿಗೆ ನಂಬಿಸಿ ನಕಲಿ ಎಫ್ ಐಡಿ ಮಾಡಿಸಿ 22 ಜನರಿಗೆ 26,41,676 ರೂ ವಂಚಿಸಿದ ಇಬ್ಬರು ಆರೋಪಿಗಳ ವಿರುದ್ಧ ಓರಿಯಂಟಲ್ ವಿಮಾ ಕಂಪನಿಯವರು ದೇವರಹಿಪ್ಪರಗಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಚೌಡಾಪುರ ಗ್ರಾಮದ ಅಂಜಲಿ ಕುಮಾರಿ ಎಮ್. ಹಾಗೂ ದೇವರಹಿಪ್ಪರಗಿ ತಾಲೂಕಿನ ಕೋರವಾರ ಗ್ರಾಮದ ಶಿವರಾಜ್ ಸಂಗನಗೌಡ ಅಮರಖೇಡ ಆರೋಪಿಗಳು.ಈ ಆರೋಪಿಗಳು ಬೆಳೆ ವಿಮೆ ಕೊಡಿಸುವುದಾಗಿ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ವರ್ಕನಹಳ್ಳಿ ಮತ್ತು ಕೋರವಾರ ಗ್ರಾಮದ…


