ಜನಾರ್ಧನ ರೆಡ್ಡಿ ವಿರುದ್ದ ಸಚಿವ ಎಂ.ಬಿ. ಪಾಟೀಲ ವಾಗ್ದಾಳಿ
ಸಪ್ತಸಾಗರ ವಾರ್ತೆ ವಿಜಯಪುರ, ಡಿ. 6:ಮಾಜಿ ಸಚಿವ ಜನಾರ್ಧನ ರೆಡ್ಡಿ ವಿರುದ್ಧ ಸಚಿವ ಎಂ.ಬಿ.ಪಾಟೀಲ ತೀವ್ರ ವಾಗ್ದಾಳಿ ನಡೆಸಿದ್ದಾರೆ.ಶನಿವಾರ ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಜರ್ನಾಧನ ರೆಡ್ಡಿನನ್ನ ಬಗ್ಗೆ ಮಾತನಾಡಿದ್ದಾರೆ. ಅದು ಗೊತ್ತಿದೆ. ಆದರೆ ನಾನು ಮಾತನಾಡಿದರೆ ಬಹಳ ದೊಡ್ಡದಾಗುತ್ತದೆ. ರೆಡ್ಡಿ ಇತಿಹಾಸ ಇಡೀ ಜಗತ್ತಿಗೆ ಗೊತ್ತಿದೆ ಎಂದು ಸಚಿವ ಎಂಬಿಪಿ ಹರಿ ಹಾಯ್ದರು.ಇಂತಹ ಲೂಟಿಕೋರ, ದರೋಡೆಕೋರ.ಹೂ ಇಜ್ ಜನಾರ್ಧನ ರೆಡ್ಡಿ ಎಂದು ಖಾರವಾಗಿ ಪ್ರಶ್ನಿಸಿದರು.ಈ ಸಲ ಜನಾರ್ಧನ ರೆಡ್ಡಿ ಸೋಲುತ್ತಾರೆ.ಹೋದ ಸಲ ಸುಮ್ಮನೆ ಗೆದ್ದರು.ಇವರು…


