ಭಗವದ್ಗೀತೆ ಕಂಠಪಾಠ ಸ್ಪರ್ಧೆ
ಸಪ್ತಸಾಗರ ವಾರ್ತೆ, ವಿಜಯಪುರ, ಡಿ. 2 : ನಗರದ ವ್ಯಾಸ ಮದ್ವ ಸಂಸ್ಕೃತ ವಿದ್ಯಾಲಯದಲ್ಲಿ ಕುಮುದಿನಿ ಪ್ರತಿಷ್ಠಾನ ವತಿಯಿಂದ ಗೀತಾ ಜಯಂತಿಯ ನಿಮಿತ್ತವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಭಗವದ್ಗೀತೆ ಕಂಠಪಾಠ ಸ್ಪರ್ಧೆ ಆಯೋಜಿಸಲಾಗಿತ್ತು. ಸುಮಾರು 50ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದರು. ನಿರ್ಣಾಯಕರಾಗಿ ಪಂಡಿತ್ ಅಜಯ ಆಚಾರ್ ಜೋಶಿ ಹಾಗೂ ಆನಂದ್ ಆಚಾರ್ ಜೋಶಿ ಅವರು ನಿರ್ವಹಿಸಿದರು . ಅಧ್ಯಕ್ಷ ವಹಿಸಿದ್ದ ಬಾಬುರಾವ್ ಕುಲಕರ್ಣಿ ಅವರು ಮಾತನಾಡಿ, ಇದು ಒಂದು ಯೋಗಶಾಸ್ತ್ರ ಎಂದು ಹೇಳುತ್ತೇವೆ. ಆದ್ದರಿಂದ…


