ನೆಲಕ್ಕೆ ಅಪ್ಪಳಿಸಿದ ಜೆಟ್ ವಿಮಾನ: ಇಬ್ಬರಿಗೆ ಗಂಭೀರ ಗಾಯ
ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 8: ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಂಗಳೂರು ಗ್ರಾಮದ ಬಳಿ ಜೆಟ್ ವಿಮಾನವೊಂದು ಜಮೀನಿನಲ್ಲಿ ಬಿದ್ದು ಪತನಗೊಂಡಿದೆ.ಕಲಬುರ್ಗಿಯಿಂದ ಬೆಳಗಾವಿಗೆ ತೆರಳುತ್ತಿದ್ದ ಜೆಟ್ ವಿಮಾನದಲ್ಲಿದ್ದತೈಲ ಖಾಲಿಯಾದ ಕಾರಣ ಜೆಟ್ ವಿಮಾನ ನೆಲಕ್ಕೆ ಅಪ್ಪಳಿಸಿದೆ.ಭಾನುವಾರ ಸಂಜೆ ಜೆಟ್ ವಿಮಾನ ಜಮೀನಲ್ಲಿ ಬಿದ್ದಿದೆ. ಇದುಸೆಸ್ನಾ 172 ಟ್ಯಾಂಗೋ ಚಾರ್ಲಿ ಲಘು ವಿಮಾನವಾಗಿದ್ದು,ರೆಡ್ ಬರ್ಡ್ ಎವಿಯೇಷನ್ ಎಂಬ ವಿಮಾನ ತರಬೇತಿ ಸಂಸ್ಥೆ ಉಪಯೋಗಿಸುತ್ತಿದ್ದ ಜೆಟ್ ಪೈಲಟ್ಕ್ಯಾಪ್ಟನ್ ಕುನಾಲ್ ಮಲ್ಹೋತ್ತಾ ಹಾಗೂ ತರಬೇತಿ ನಿರತ ಪೈಲಟ್ ಗೌತಮ್ ಶಂಕರ್ ಪಿ….


