
ನೈಋತ್ಯ ರೈಲ್ವೆಯಿಂದ ₹1 ಕೋಟಿ ವಿತರಣೆ, ಮೃತ ಉದ್ಯೋಗಿ ಕುಟುಂಬಕ್ಕೆ ನೆರವು
ಸಪ್ತಸಾಗರ ವಾರ್ತೆ, ಹುಬ್ಬಳ್ಳಿ, ಸೆ. 1: ನೈಋತ್ಯ ರೈಲ್ವೆಯು ತನ್ನ ರೈಲ್ವೆ ವೇತನ ಪ್ಯಾಕೇಜ್ (RSP) ಯೋಜನೆಯಡಿಯಲ್ಲಿ ಹುಬ್ಬಳ್ಳಿ ವಿಭಾಗದ ಮೃತ ಉದ್ಯೋಗಿಯ ಕುಟುಂಬಕ್ಕೆ ₹1 ಕೋಟಿ ಆರ್ಥಿಕ ನೆರವು ನೀಡಿದೆ. ಮಾರ್ಚ್ 2025 ರಲ್ಲಿ ನಿಧನರಾದ ಹುಬ್ಬಳ್ಳಿ ವಿಭಾಗದ ಆಸ್ಪತ್ರೆ ಸಹಾಯಕ ದಿವಂಗತ ಶ್ರೀ ಚನ್ನಬಸಪ್ಪ ಕುಂಬಾರ ಅವರ ಕುಟುಂಬಕ್ಕೆ ಈ ನೆರವು ನೀಡಲಾಗಿದೆ.ಈ ಕ್ಲೈಮ್ ಮೊತ್ತವನ್ನು ಆಗಸ್ಟ್ 28, 2025 ರಂದು ದಿವಂಗತ ಉದ್ಯೋಗಿಯ ಪತ್ನಿ ಶ್ರೀಮತಿ ಮಲ್ಲಮ್ಮ ಕುಂಬಾರ ಅವರ ಬ್ಯಾಂಕ್ ಖಾತೆಗೆ…