ದಸರಾ: ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡ ಗೆಳೆಯರು

ಸಪ್ತಸಾಗರ ವಾರ್ತೆ, ವಿಜಯಪುರ, ಅ. 2: ದಸರಾ ಹಬ್ಬದ ನಿಮಿತ್ತ ತಾಲೂಕಿನ ನಾಗಠಾಣ ಗ್ರಾಮದಲ್ಲಿ ಶಿಕ್ಷಕ ಸಂತೋಷ ಬಂಡೆ, ಸುರೇಶ ಗಿರಿಸಾಗರ, ಶ್ರೀಕಾಂತ ಗುಜ್ಜಲಕರ, ಅಶೋಕ ಪಾತ್ರೋಟ, ಲಕ್ಷ್ಮಣ ಗುಜ್ಜಲವರ, ಅನಿಲ ಗುಜ್ಜಲವರ, ವೆಂಕಟೇಶ ಗುಜ್ಜಲವರ, ಮಹಾಂತೇಶ ಗುಜ್ಜಲವರ ಸೇರಿದಂತೆ ಅನೇಕರು ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡು ವಿಜಯ ದಶಮಿ ಹಬ್ಬವನ್ನು ಆಚರಿಸಿದರು.

Read More

ಕನಕ ಪಬ್ಲಿಕ್ ಶಾಲೆಯಲ್ಲಿ ಸ್ನೇಹಿತರ ದಿನಾಚರಣೆ

ಸಪ್ತಸಾಗರ ವಾರ್ತೆ, ವಿಜಯಪುರ, ಆ.3: ಭಾರತದಲ್ಲಿ ಸ್ನೇಹಿತರ ದಿನಾಚರಣೆಯನ್ನು ಆಗಸ್ಟ್ ತಿಂಗಳ ಮೊದಲ ಭಾನುವಾರದೆಂದು ಆಚರಿಸಲಾಗುತ್ತದೆ, ಸ್ನೇಹ ಎಂಬುದು ಪದಗಳಿಗೆ ನಿಲುಕದೆ ಇರುವ ಸಂಬಂಧ, ನಂಬಿಕೆ ಮತ್ತು ವಿಶ್ವಾಸದ ಪ್ರತಿಕವೇ ಸ್ನೇಹ, ಜೀವಕ್ಕೆ ಜೀವ ಕೊಡುವ ಸ್ನೇಹ ಆದರ್ಶವಾದದ್ದು, ನಂಬಿದವರಿಗೆ ಮೋಸ ಮಾಡುವುದು ದ್ರೋಹ ಬಗೆಯುವವನು ಎಂದಿಗೂ ಸ್ನೇಹಿತನಾಗಲಾರ ಅವನು ಮಿತ್ರದ್ರೋಹಿ, ಅಂತ ಸ್ನೇಹ ನಮ್ಮದಾಗಬಾರದು. ಕೃಷ್ಣ ಕುಚಲ, ರಾಮ -ಸುಗ್ರಿ, ಕರ್ಣ ದುರ್ಯೋಧನರ ಸ್ನೇಹದಂತ ಶ್ರೇಷ್ಠ ಗೆಳೆತನ ಇದ್ದರೆ ಗೆಳೆತನಕ್ಕೊಂದು ಬೆಲೆ ಎಂದು ಸಾಹಿತಿ, ಪ್ರೊ….

Read More