ಸಪ್ತಸಾಗರ ವರದಿಗೆ ಫಲಶ್ರುತಿ: ಭವ್ಯ ರೂಪ ಪಡೆಯಲಿದೆ ವಿಜಯಪುರದ ಗಾಂಧಿ ವೃತ್ತ!

ಸಪ್ತಸಾಗರ ವಾರ್ತೆ,ವಿಜಯಪುರ, ಆ. 30:ನಗರದ ಹೃದಯ ಭಾಗದಲ್ಲಿರುವ ಗಾಂಧಿ ಚೌಕ್‌ ನಲ್ಲಿ ಮಹಾತ್ಮ ಗಾಂಧೀಜಿ ಅವರ ಮೂರ್ತಿ ಚಿಕ್ಕದಾಗಿದ್ದು, ಸಂಚಾರದ ಒತ್ತಡದ ನಡುವೆ ಸಮರ್ಪಕವಾಗಿ ಅಭಿವೃದ್ಧಿಪಡಿಸಿ, ಐತಿಹಾಸಿಕ ವಿಜಯಪುರದ ಘನತೆಗೆ ತಕ್ಕಂತೆ ಸುಂದರ ಹಾಗೂ ಭವ್ಯ ಗಾಂಧಿ ವೃತ್ತ ಹಾಗೂ ಪುತ್ಥಳಿ ನಿರ್ಮಿಸಬೇಕೆಂಬ ಕುರಿತು ಸಪ್ತಸಾಗರ ಕನ್ನಡ ದಿನಪತ್ರಿಕೆ ವರದಿ ಪ್ರಕಟಿಸಿತ್ತು.ಈ ವರದಿಗೆ ಇದೀಗ ಫಲಶ್ರುತಿ ದೊರೆತಿದ್ದು, ಗಾಂಧಿ ವೃತ್ತದ ಅಭಿವೃದ್ಧಿಗೆ ಸರ್ಕಾರ ಮುಂದಾಗಿದೆ. ಅಕ್ಟೋಬರ್ 2ರಂದು ಜಿಲ್ಲಾ ಉಸ್ತುವಾರಿ ಸಚಿವರು ನೂತನ ಗಾಂಧಿ ವೃತ್ತದ ನಿರ್ಮಾಣಕ್ಕೆ…

Read More