ಶ್ರೀಶೈಲ ಭಕ್ತರಿಗೆ ಸಿಹಿಸುದ್ದಿ: ವಿಜಯಪುರದಿಂದ ನಾನ್‌-ಎಸಿ ಸ್ಲೀಪರ್‌ ಬಸ್‌ ಸೇವೆ

ಶ್ರಾವಣ ಮಾಸದ ಹಿನ್ನೆಲೆಯಲ್ಲಿ ಪ್ರತಿದಿನ ವಿಶೇಷ ಬಸ್‌ ಸಂಚಾರ | ಗುಂಪು ಪ್ರಯಾಣಕ್ಕೂ ಕರಾರು ಆಧಾರದಲ್ಲಿ ಬಸ್‌ ಸೌಲಭ್ಯ ಸಪ್ತಸಾಗರ ವಾರ್ತೆ,ವಿಜಯಪುರ, ಆ.10:ಶ್ರಾವಣ ಮಾಸದ ಹಿನ್ನೆಲೆಯಲ್ಲಿ ಶ್ರೀಶೈಲಕ್ಕೆ ತೆರಳುವ ಭಕ್ತಾದಿಗಳ ಅನುಕೂಲಕ್ಕಾಗಿ ವಿಜಯಪುರದಿಂದ ಶ್ರೀಶೈಲಕ್ಕೆ ವಿಶೇಷ ನಾನ್‌-ಎಸಿ ಸ್ಲೀಪರ್‌ ಬಸ್‌ ಸೇವೆಯನ್ನು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಆರಂಭಿಸಿದೆ.ವಿಜಯಪುರದಿಂದ ಬಸವನಬಾಗೇವಾಡಿ, ತಾಳಿಕೋಟಿ, ರಾಯಚೂರು ಹಾಗೂ ಕರ್ನೂಲ್‌ ಮಾರ್ಗವಾಗಿ ಶ್ರೀಶೈಲಕ್ಕೆ ‘ಅಮೋಘ ವರ್ಷ’ ನಾನ್‌-ಎಸಿ ಸ್ಲೀಪರ್‌ ಬಸ್‌ ಕಾರ್ಯಾಚರಣೆ ಮಾಡಲಿದೆ.ಈ ಬಸ್‌ ಪ್ರತಿದಿನ ಸಂಜೆ 6 ಗಂಟೆಗೆ ವಿಜಯಪುರದಿಂದ…

Read More