ಮನುಷ್ಯನಿಗೆ ಮುಪ್ಪು ಎಂಬುದು ಮರುಬಾಲ್ಯ ಇದ್ದಂತೆ: ಡಾ. ಎಚ್.ಕೆ. ಯಡಹಳ್ಳಿ
ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 16:ಮನುಷ್ಯನ ಜೀವನದಲ್ಲಿ ಬಾಲ್ಯ, ಯೌವ್ವನ, ಮಧ್ಯ ವಯಸ್ಸು ಹಾಗೂ ಮುಪ್ಪು ಸಹಜವಾಗಿ ಬರುವಂತಹವುಗಳು.ಬಾಲ್ಯವನ್ನು ಹಿರಿಯರ ಪ್ರೀತಿಯೊಂದಿಗೆ, ಯೌವನವನ್ನು ಹುಮ್ಮಸ್ಸಿನೊಂದಿಗೆ ,ಮಧ್ಯ ವಯಸ್ಸನ್ನು ಮಕ್ಕಳು ಹಾಗೂ ಬಂಧು ಬಾಂಧವರ ಜೊತೆಗೆ ಕಳೆಯುತ್ತೇವೆ. ಆದರೆ ಮುಪ್ಪಾವಸ್ಥೆಯಲ್ಲಿ ಮರೆವು, ದೈಹಿಕವಾದ ನ್ಯೂನ್ಯತೆಗಳ ಮಧ್ಯದಲ್ಲಿ ಬದುಕುತ್ತಾ ನಿರ್ಲಕ್ಷಕ್ಕೆ ಒಳಗಾಗುವುದನ್ನು ಕಾಣುತ್ತೇವೆ. ಇದರತ್ತ ನಮ್ಮ ಯುವ ಜನತೆ ಗಮನಿಸಿ, ತಮ್ಮ ಹಿರಿಯರನ್ನು ಪ್ರೀತಿಯ ಆರೈಕೆಯೊಂದಿಗೆ ನೋಡಿಕೊಳ್ಳಬೇಕು. ಏಕೆಂದರೆ ಮನುಷ್ಯನಿಗೆ ಮುಪ್ಪು ಎಂಬುದು ಮರು ಬಾಲ್ಯ ಇದ್ದಂತೆ ಎಂದು ಸಿಕ್ಯಾಬ್…


