ಕನಸಿನ ಮನೆಗೆ ‘ಎಂ. ಬಿ. ಪಾಟೀಲ ನಿಲಯ’ ಹೆಸರು: ಕೃತಜ್ಞತೆಯ ಮೂಲಕ ಗಮನ ಸೆಳೆದ ರೈತ ಕುಟುಂಬ

ಸಪ್ತಸಾಗರ ವಾರ್ತೆ,ವಿಜಯಪುರ, ಜು. 12:ಬರದ ನಾಡಿನಲ್ಲಿ ನೀರಾವರಿಯಿಂದ ಬದುಕು ಬದಲಾದ ಕೃತಜ್ಞತೆಯ ಸಂಕೇತವಾಗಿ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಸೋಮದೇವರಹಟ್ಟಿ ಗ್ರಾಮದ ಹಿರೇಮಠ ಅವಿಭಕ್ತ ಕುಟುಂಬ ತಮ್ಮ ನೂತನ ಮನೆಗೆ ‘ಶ್ರೀ ಎಂ. ಬಿ. ಪಾಟೀಲ ನಿಲಯ’ ಎಂದು ನಾಮಕರಣ ಮಾಡಿ ಗಮನ ಸೆಳೆದಿದೆ.30 ಸದಸ್ಯರನ್ನು ಹೊಂದಿರುವ ಹಿರೇಮಠ ಕುಟುಂಬದ ಸಿದ್ದಯ್ಯ, ಸಾತಯ್ಯ, ಬಸಯ್ಯ ಹಾಗೂ ಮಲ್ಲಯ್ಯ ಸಹೋದರರು ವಿಜಯಪುರ ನಗರದ ಅಥಣಿ ರಸ್ತೆಯ ರಾಜಕುಮಾರ ಲೇಔಟ್‌ನ ಸುವರ್ಣನಗರದಲ್ಲಿ ಬೃಹತ್ ಮನೆ ನಿರ್ಮಿಸಿದ್ದು, ಭಾನುವಾರ ವಾಸ್ತುಶಾಂತಿ ಹಾಗೂ…

Read More