ಮಾ. 15ರಂದು ಒಂದು ದಿನದ ಕಾಂಗ್ರೆಸ್ ಕಾರ್ಯಾಗಾರ
ಸಪ್ತಸಾಗರ ವಾರ್ತೆ ವಿಜಯಪುರ, ಮಾ. 9:ಮಾ. 15 ರಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ವಿಜಯಪುರದಿಂದ ಒಂದು ದಿನದ ಕಾರ್ಯಾಗಾರ ಹಮ್ಮಿಕೊಂಡಿದ್ದು, ಈ ನಿಮಿತ್ತ ಪೂರ್ವಭಾವಿ ಸಭೆಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಅವರ ನೇತೃತ್ವದಲ್ಲಿ ನಡೆಯಿತು.ಕೆ.ಪಿ. ಸಿ. ಸಿ. ಸಂಯೋಜಕ ಮಹಾಬಳೇಶ್ವರ ಜಿ. ಎಸ್. ಅವರು ಮಾತನಾಡಿ, ನಮ್ಮ ಸರಕಾರ ಅನೇಕ ಯೋಜನೆಗಳನ್ನು ಮಾಡಿ ನುಡಿದಂತೆ ನಡೆದಿದೆ. ಆದರೆ ಇದರ ಕುರಿತು ಯಾವುದೇ ರೀತಿ ಕಟ್ಟಕಡೆಯ ಜನರಿಗೆ ಸರಿಯಾಗಿ ಮಾಹಿತಿ ಪ್ರಚಾರ ಮಾಡುತ್ತಿಲ್ಲ. ಸುಳ್ಳು…


