ರಾಷ್ಟ್ರೀಯ ಬಾಲ್ ಪಾಯಿಂಟ್ ಪೆನ್ ದಿನ ಆಚರಿಸಿದ ನಾಗಠಾಣದ ಚಿಣ್ಣರು

ಸಪ್ತಸಾಗರ ವಾರ್ತೆ ವಿಜಯಪುರ, ಜೂ. 10:ಪ್ರತಿವರ್ಷ ಜೂನ್ 10 ರಂದು ರಾಷ್ಟ್ರೀಯ ಬಾಲ್ ಪಾಯಿಂಟ್ ಪೆನ್ ದಿನವನ್ನಾಗಿ ಆಚರಿಸಲಾಗುತ್ತದೆ. ಈ ನಿಮಿತ್ತ ತಾಲೂಕಿನ ನಾಗಠಾಣ ಗ್ರಾಮದ 2 ನೇ ವರ್ಗದ ವಿದ್ಯಾರ್ಥಿಗಳಾದ ಅನುಶ್ರೀ-ಶ್ರೀನಿಧಿ ಬಂಡೆ ಅವರು ಪೆನ್ನುಗಳನ್ನು ಪ್ರದರ್ಶಿಸಿ ರಾಷ್ಟ್ರೀಯ ಬಾಲ್ ಪಾಯಿಂಟ್ ಪೆನ್ ದಿನವನ್ನು ಆಚರಿಸಿದರು.ವಿದ್ಯಾರ್ಥಿ, ಶಿಕ್ಷಕ, ಕವಿ ಮತ್ತು ಬರಹಗಾರರಿಗೆ ಪೆನ್ನು ಅತ್ಯಂತ ಮುಖ್ಯ ವಸ್ತುವಾಗಿದೆ. ಪೆನ್ನು ಒಬ್ಬರ ಭಾವನೆಗಳು, ದೃಷ್ಟಿಕೋನಗಳು ಮತ್ತು ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸಹಾಯ ಮಾಡುವ ಪ್ರಮುಖ ಸಾಧನವಾಗಿದೆ. ಇದು ಭಾವನೆಗಳನ್ನು…

Read More