ಕಾವ್ಯ ಎಲ್ಲರಿಗೂ ಸಾಧ್ಯವಿಲ್ಲ ಅದು ಅಂತರಂಗದ ಮಾತು – ಪ್ರೊ.ಬಿ.ಆರ್.ಪೊಲೀಸಪಾಟೀಲ

ಸಪ್ತಸಾಗರ ವಾರ್ತೆ, ವಿಜಯಪುರ, ಡಿ. 22:ಕಾವ್ಯವೆಂಬುದು ಅಂತರಂಗದ ಮಾತು ಅದು ಹೃದಯವಂತರಿಗೆ ಒಲಿಯುತ್ತದೆ.ಕವಿ ಧ್ಯಾನಾಸಕ್ತನಾದಾಗ ಮಾತ್ರ ಅವನ ಎದೆಯ ಕದ ತೆರೆದು ಪದ ಹೊರಗೆ ಬರುವದೆಂದು ಪ್ರೊ.ಬಿ.ಆರ್.ಪೊಲೀಸಪಾಟೀಲ ಅಭಿಪ್ರಾಯಪಟ್ಟರು.ಸಿದ್ಧೇಶ್ವರ ಶ್ರೀಗಳ ಮಾತು ಮತ್ತು ಬದುಕು ಒಂದೆಯಾಗಿದ್ದವು. ಅವರನ್ನು ಕುರಿತು ಬರೆಯುವುದೆಂದರೆ ಭಾಗ್ಯದ ಕಾರ್ಯವೆಂದು ಹೇಳಿದರು.ಬರುವ ಜನವರಿ 1 ಮತ್ತು 2 ರಂದು ಜರುಗಲಿರುವ ಸಿದ್ಧೇಶ್ವರ ಸ್ವಾಮಿಗಳ ಗುರುನಮನ ಕಾರ್ಯಕ್ರಮದಂಗವಾಗಿ ಜ್ಞಾನಯೋಗಾಶ್ರಮದಲ್ಲಿ ರವಿವಾರ ನಡೆದ “ಕಾವ್ಯನಮನ” ಕಾರ್ಯಕ್ರಮ ದಲ್ಲಿ ಭಾಗಿಯಾಗಿ ಮಾತನಾಡಿದದರು.ಮಹಾನಗರ ಪಾಲಿಕೆಯ ಮಹಾಪೌರ ಎಂ.ಎಸ್. ಕರಡಿ ಅವರು…

Read More