ಸಂವಿಧಾನದ ಆಶಯದಂತೆ ನಡೆಯುವುದಾದರೆ ಇಂಡಿ ವಿಧಾನಸಭಾ ಕ್ಷೇತ್ರಕ್ಕೆ ಸಚಿವ ಸ್ಥಾನ ನೀಡಿ-ಪ್ರೊ. ಮಾಡ್ಯಾಳ

ಸಪ್ತಸಾಗರ ವಾರ್ತೆ, ವಿಜಯಪುರ,ಜೂ. 14:ಭಾರತದ ಸಂವಿಧಾನದ ಆಶಯ ಎಲ್ಲರಿಗೂ ಸಮಾನ ಅವಕಾಶಗಳು ಸ್ಥಾನಮಾನಗಳು ಸಿಗಬೇಕೆಂಬುದಾಗಿದೆ. ಆದರೆ 1952 ರಿಂದ 2026 ರ ವರೆಗೆ ಇಂಡಿ ಕ್ಷೇತ್ರದಿಂದ ಯಾರು ಸಚಿವರಾಗಿಲ್ಲ ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಲ್ಲಿ 223 ಕ್ಷೇತ್ರಗಳಿಗೆ ಸಚಿವ ಸ್ಥಾನ ಸಿಕ್ಕಿದೆ.ಆದರೆ ಇಂಡಿಯು ಸಚಿವ ಸ್ಥಾನ ಸಿಗದ ಏಕೈಕ ವಿಧಾನಸಭಾ ಕ್ಷೇತ್ರವಾಗಿದೆ. ಇದೆ ತಿಂಗಳು ೨೦ರ ನಂತರ ಹೊಸ ಸಚಿವ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಇಂಡಿ ಶಾಸಕ ಯಶಾವಂತರಾಯಗೌಡ ಪಾಟೀಲ ಅವರಿಗೆ ಸಚಿವಸ್ಥಾನ ನೀಡಬೇಕು ಎಂದು ಶಿವಯೋಗಪ್ಪ…

Read More