ರಾಮಾಯಣ ಮೌಲಿಕ ಕೃತಿ – ಡಾ ಸಂಗಮೇಶ ಮೇತ್ರಿ

ಸಪ್ತ ಸಾಗರ ವಾರ್ತೆ ವಿಜಯಪುರ, ಅ. 7: ಕ್ರಿ.ಪೂ. ೫೦೦ ವರ್ಷಗಳ ಹಿಂದೆ ಮಹರ್ಷಿ ವಾಲ್ಮೀಕಿ ಜಗತ್ತಿಗೆ ನೀಡಿದ ಬಹುದೊಡ್ಡ ಕೃತಿ ರಾಮಾಯಾಣ, ಜೀವನ ಮೌಲ್ಯವನ್ನು ತುಂಬಿ ಸರ್ವಕಾಲಿಕ ಸತ್ಯಗಳನ್ನು ಮುಂದಿನ ಜನಾಂಗಕ್ಕೆ ಸಾಗಿಸಿದ. ಮಹಾನ್ ಚೇತನ ವಾಲ್ಮೀಕಿ ಮಹರ್ಷಿಗಳು ಆಗಿದ್ದರು. ತನ್ನ ಹೊಟ್ಟೆ ಪಾಡಿಗೆ ಬೇಟೆ ಆಡಿ ಜೀವನ ಸಾಗುಸುತ್ತಿದ್ದ ಬೇಡ ಒಬ್ಬ ರಾಮಾಯಣ ಕೃತಿ ಜಗತ್ತಿಗೆ ನೀಡಿದ ಶ್ರೇಷ್ಠ ಕವಿಯಾಗಿ ಬದಲಾವಣೆ ಆದದ್ದು ಸರ್ವಕಾಲಿಕ ಸತ್ಯವಾಗಿದೆ ಎಂದು ವಿ.ಎಸ್. ಜಿ ಕಲಾ ಮತ್ತು ವಾಣಿಜ್ಯ…

Read More