ಜ. 9ರಂದು ಚೆನ್ನಮ್ಮ ಮೂರ್ತಿ ಅನಾವರಣ: ಜಂಬಗಿ (ಆ)ಯಿಂದ ವೀರ ಜ್ಯೋತಿ ಯಾತ್ರೆ
ಸಪ್ತಸಾಗರ ವಾರ್ತೆ, ವಿಜಯಪುರ, ಜ. 5: ಜ.9ರಂದು ನಗರದ ಕೇಂದ್ರ ಬಸ್ ನಿಲ್ದಾಣದ ಆವರಣದಲ್ಲಿ ವೀರಮಾತೆ ಕಿತ್ತೂರು ರಾಣಿ ಚೆನ್ನಮ್ಮಳ ಮೂರ್ತಿ ಅನಾವರಣವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ನೆರವೇರಿಸಲಿದ್ದು, ಈ ಹಿನ್ನೆಲೆಯಲ್ಲಿ, ಜ. 9ರಂದು ಬೆಳಗ್ಗೆ 7 ಗಂಟೆಗೆ ಜಂಬಗಿ (ಆ) ಹಾಗೂ ಕೊಟ್ನಾಳದಿಂದ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಬಹಾದ್ದೂರ ಬಸಲಿಂಗಪ್ಪ ದೇಶಮುಖ ಅವರ ವೀರ ಜ್ಯೋತಿ ಯಾತ್ರೆ ಹೊರಡಲಿದೆ ಎಂದು ಪಂಚಮಸಾಲಿ ಸಮಾಜದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿದ್ಯಾರಾಣಿ ತುಂಗಳ ಅವರು ತಿಳಿಸಿದರು.ಸೋಮವಾರ ತಾಲೂಕಿನ ಜಂಬಗಿ…


