ಸತ್ಸಂಗದತ್ತ ಯುವ ಜನತೆ ಮುಖ ಮಾಡಬೇಕು- ಶಂಕರ ಬೈಚಬಾಳ

ಸಪ್ತಸಾಗರ ವಾರ್ತೆ, ವಿಜಯಪುರ, ಮಾ. 16:ಸತ್ಸಂಗವು ನಮ್ಮಲ್ಲಿ ಸದಾಚಾರ , ಸದ್ಬುದ್ದಿ, ಆಚಾರ ವಿಚಾರಗಳನ್ನು ತಿಳಿಸುವ ಮೂಲಕ ಮಾನವೀಯ ಮೌಲ್ಯಗಳನ್ನು, ಪ್ರೀತಿ ಅಂತಕರಣವನ್ನು ಬೆಳೆಸುತ್ತದೆ. ಇವುಗಳಲ್ಲಿ ಪಾಲ್ಗೊಳ್ಳುವುದರಿಂದ ಇಂದಿನ ಹಲವು ಒತ್ತಡಗಳ ಬದುಕಿನಿಂದ ಮುಕ್ತವಾಗಿಬದುಕಲು ಸಾಧ್ಯವಾಗುತ್ತದೆ. ಈ ಕಾರಣ ಸತ್ಸಂಗದತ್ತ ಯುವಜನತೆ ಮುಖ ಮಾಡಿ ಅದರಲ್ಲಿ ಪಾಲ್ಗೊಂಡು ಬದುಕನ್ನು ರೂಪಿಸಿಕೊಳ್ಳಬೇಕೆಂದು ಹಿರಿಯ ಸಾಹಿತಿ ಶಂಕರ ಬೈಚಬಾಳ ಇಂದಿಲ್ಲಿ ಕರೆ ನೀಡಿದರು.ನಗರದ ಆಶ್ರಮ ರಸ್ತೆಯ ಐಶ್ವರ್ಯ ಬಡಾವಣೆಯ ವರದಾಂಜನೇಯ ದೇವಸ್ಥಾನದಲ್ಲಿ ಹಮ್ಮಿಕೊಂಡ 552ನೇ ಸತ್ಸಂಗ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ…

Read More