
ಪವಾಡಪುರುಷ ಗೂಳಪ್ಪ ಮುತ್ಯಾ ಅವರ ಜಾತ್ರಾ ಮಹೋತ್ಸವ
ಸಪ್ತ ಸಾಗರ ವಾರ್ತೆ, ವಿಜಯಪುರ, ಜು. 20:ತಾಲೂಕಿನ ನಾಗಠಾಣ ಗ್ರಾಮದಲ್ಲಿ ಪವಾಡಪುರುಷ ಗೂಳಪ್ಪ ಮುತ್ಯಾ ಅವರ ಜಾತ್ರಾ ಮಹೋತ್ಸವ ಜು. 23 ಹಾಗೂ ಎರಡು ದಿನಗಳವರೆಗೆ ಜರುಗುವದು.ಜು.23 ರ ರಾತ್ರಿ 8 ಗಂಟೆಗೆ ಕಗ್ಗೋಡ ತಿಪರಾಯ ದೇವರ, ಲಕ್ಷ್ಮೀ ದೇವಿಯ, ತಿಡಗುಂದಿ ಭೀರಪ್ಪ ದೇವರ ಫಲ್ಲಕ್ಕಿ ಆಗಮನವಾಗುವದು. ಚಿತ್ರ ವಿಚಿತ್ರ ಮದ್ದು ಸುಡುವದು. ಡೊಳ್ಳಿನ ಹಾಡಿಕೆ ಇರುವದು.ಜು.24 ರಂದು ಬೆಳಗಿನ ಜಾವ 4 ಗಂಟೆಗೆ ನಾಗಠಾಣ ಭೀರದೇವರ, ಕಗ್ಗೋಡ ತಿಪರಾಯ ದೇವರ, ಲಕ್ಷ್ಮೀ ದೇವಿಯ, ತಿಡಗುಂದಿ ಭೀರಪ್ಪ…