ಸಾಹಿತಿ,ಪ್ರೊ ಎ ಎಚ್ ಕೊಳಮಲಿಯವರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ

ಸಪ್ತಸಾಗರ ವಾರ್ತೆ,ವಿಜಯಪುರ, ಮೇ. 24:ನಗರದ ಚೇತನಾ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಹಾಗೂ ಚೇತನಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ, ಎ.ಎಚ್. ಕೊಳಮಲಿಯವರಿಗೆ ಕರುನಾಡು ಕಲ್ಪವೃಕ್ಷ ಫೌಂಡೇಶನ್ ಚಿತ್ರದುರ್ಗ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಬಾಗಲಕೋಟೆ ಮತ್ತು ಬಾಗಲಕೋಟೆ ಜಿಲ್ಲೆಯ ಚಿಕ್ಕಮಾಗೇರಿ, ಹಿರೇಮ್ಯಾಗೇರಿಯ ತರುಣ ಸಂಘದ ವತಿಯಿಂದ ಕೊಡಮಾಡುವ ‘ಆದರ್ಶ ಶಿಕ್ಷಕ’ ಪ್ರಶಸ್ತಿಯು ಲಭಿಸಿದೆ.ನಾಡಿನ ಉದಯೋನ್ಮುಖ ಸಾಹಿತಿ ಕೊಳಮಲಿಯವರು ಖ್ಯಾತ ವಾಗ್ಮಿಯೂ ಕೂಡಾ ಆಗಿದ್ದಾರೆ. ಜಾನಪದ ವಿದ್ವಾಂಸರಾದ ಇವರ ಬಹುಮುಖ ಪ್ರತಿಭೆಗೆ ಈ ಮುಂಚಿತವಾಗಿ…

Read More